Posts
Showing posts from July, 2020
ಶ್ರೀಶ್ರೀನಿವಾಸಗೌಡ ಸ.ಶಿ ಸ.ಕಿ.ಪ್ರಾ.ಶಾಲೆ ಯಕ್ಕಿಗಡ್ಡಿ
- Get link
- Other Apps
ನಮ್ಮ ಶಾಲೆ, ನಮ್ಮ ಹೆಮ್ಮೆ.
- Get link
- Other Apps
ಶಿಸ್ತು ಬದ್ಧ ಜೀವನಪ್ರೇರೇಪಿಸುವ ಶಾಲೆ, ಶಾಲೆಯೊಂದು ಪುಟ್ಟ ಸಮಾಜ. ಇಂದಿನ ಬಾಲಕರೇ ನಾಳಿನ ಭವ್ಯ ಭಾರತದ ನಾಗರಿಕರು. ಶಿಕ್ಷಣ ಮಕ್ಕಳ ಮೂಲಭೂತ ಹಕ್ಕಾದರೆ, ಗುಣಾತ್ಮಕ ಶಿಕ್ಷಣಸಾಕಾರ ಗೊಳಿಸಿಸುಹುದು ನಮ್ಮೆಲರ ಕರ್ತವ್ಯ. ವಿದ್ಯಾದಧಾತಿ ವಿನಯಂ, ವಿನಯಾದ್ಯಾತಿ ವಾತ್ರಾತಾಮ್. ವಿದ್ಯೆಯಿಂದ ವಿನಯವೂ, ವಿನಯದಿಂದ ಯೋಗ್ಯತೆಯು ಬರುತ್ತದೆ. ಶಾಲೆಯ ಪ್ರಗತಿಗಾಗಿ ಒಂದು ಸ್ಪಷ್ಟ ಯೋಜನೆ ತಯಾರಿಸಿ, ಆ ಯೋಜನೆಯಂತೆ ಮೊದಲು ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಅಗತ್ಯ ವಾತಾವರಣ ಸೃಷ್ಟಿಸಲು ಶಾಲೆಯ ಎಲ್ಲಾ ಸಿಬ್ಬಂದಿಯ ಸಹಕಾರದೊಂದಿಗೆ ಮುಖ್ಯಗುರುಗಳು ದಿಟ್ಟ ಹೆಜ್ಜೆಯನ್ನು ಇಟ್ಟ ಪರಿಣಾಮವಾಗಿಯೇ ಇಂದು ನಮ್ಮ ಶಾಲೆಗೆ ಕೀರ್ತಿ ಭಾಜನವಾಗಿದೆ. ನಮ್ಮದು ಸಾಮಾನ್ಯ ಸರಕಾರಿ ಶಾಲೆಯಾಗಿದ್ದರೂ ವಿಶಿಷ್ಟವಾಗಿ ಕಂಡು ಬರಲು ಕಾರಣವೆನೆಂದರೆ, ಸುಸಜ್ಜಿತ ಶಾಲಾ ಕಟ್ಟಡ, ಜ್ಞಾನದಾಹ ತೀರಿಸಲು ಸಜ್ಜಾಗಿರುವ ಗ್ರಂಥಾಲಯ, ಶುದ್ಧ ನೀರಿನ ವ್ಯವಸ್ಥೆ, ಸುದ್ದಿ ಸಮಾಚಾರ ತಿಳಿಸುವ ಸೂಚನಾ ಫಲಕ ಇನ್ನು ಮುಂತಾದವು. *ಶಿಕ್ಷಣವು ಪ್ರತಿಯೊಬ್ಬ ಮನುಷ್ಯನ ಮೊದಲ ಮತ್ತು ಅಗ್ರಗಣ್ಯ ಹಕ್ಕುಯಾಗಿದೆ*